NEWS

Bigg Boss 11: ಜಗದೀಶ್ ವಿರುದ್ಧ ತೊಡೆ ತಟ್ಟಿದ ಉಗ್ರಂ ಮಂಜು; ಜಗಳಕ್ಕೆ ನಿಂತ ತ್ರಿವಿಕ್ರಮ್, ತಳ್ಳಿದ್ದು ಯಾರು?

ಜಗದೀಶ್ ವಿರುದ್ಧ ತೊಡೆ ತಟ್ಟಿದ ಉಗ್ರಂ ಮಂಜು; ಹಿಂದೆ ಬಂದು ತಳ್ಳಿದ ರಂಜಿತ್-ಜಗಳಕ್ಕೆ ನಿಂತ ತ್ರಿವಿಕ್ರಮ್! ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಮತ್ತು ಉಗ್ರಂ ಮಂಜು ಜಗಳ ತಾರಕಕ್ಕೇರಿದೆ. ಮಾನಸ ಮಾತಿನಿಂದಲೇ ಶುರು ಆದ ಈ ಜಗಳ ಮುಗಿಲು ಮುಟ್ಟಿದೆ. ಇದರಿಂದ ಮನೆಯ ಗಂಡು ಮಕ್ಕಳೆಲ್ಲ ರೊಚ್ಚಿಗೆದ್ದರು. ಆ ಒಂದು ಜಗಳದಲ್ಲಿ ಉಗ್ರಂ ಮಂಜು ಜಗದೀಶ್ ತಳ್ಳಿದ್ದಾರೆ. ರಂಜಿತ್ ಮ್ಯಾನ್ ಹ್ಯಾಂಡಲ್‌ ಮಾಡಿದ್ದಾರೆ. ತ್ರಿವಿಕ್ರಮ್ ಕೂಡ ತಳ್ಳಾಡಿದ್ದಾರೆ. ಉಗ್ರಂ ಮಂಜು ತೊಟ್ಟೆ ತಟ್ಟಿರೋದು ಇದೆ. ಹಿಂದಿನ ದಿನ ಚಪ್ಲಿ ನೆಲಕ್ಕೆ ಎಸೆದಿರೋದು ಇದೆ. ಆದರೆ,ಜಗದೀಶ್ ಧೈರ್ಯ ಗೆಡಲೇ ಇಲ್ಲ. ಎಲ್ಲರನ್ನೂ ಎದುರಿಸಿಯೇ ನಿಂತರು. ಆದರೆ, ಕೊನೆಗೆ ಮನೆಗೆ ಧರ್ಮ ಬಂದು ಜಗದೀಶ್‌ ರನ್ನ ಕರೆದುಕೊಂಡು ಹೋದ್ರು. ಮುಂದೆ ಆಗಿದ್ದು ಏನು ಗೊತ್ತಾ? ನೋಡಿ. ಜಗದೀಶ್ ವಿರುದ್ಧ ತೊಡೆ ತಟ್ಟಿದ ಜಗದೀಶ್ ಜಗದೀಶ್ ತೊಟ್ಟ ತೊಡೆ ತಟ್ಟಿಯೇ ಬಿಟ್ಟರು ನೋಡಿ. ಹೊರಗೆ ಬಾರಲೇ ನೋಡ್ಕೋತಿನಿ ಅಂತಲೂ ಅವಾಜ್ ಹಾಕಿದರು. ಆದರೆ, ಲಾಯರ್ ಜಗದೀಶ್ ಏನೂ ಭಯ ಪಡಲೇ ಇಲ್ಲ. ಬದಲಾಗಿ ಮಾತಿನಲ್ಲಿಯೇ ವಾದಕಕ್ಕೆ ನಿಂತರು. ಆದರೆ, ಇದರ ಮಧ್ಯೆ ತ್ರಿವಿಕ್ರಮ್ ಜಗಳಕ್ಕೆ ನಿಂತರು. ಹಿಂದಿನಿಂದ ಬಂದ ರಂಜಿತ್ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ರು. ಇದನ್ನ ಗಮನಿಸಿದ ಲಾಯರ್ ಜಗದೀಶ್ ಆಗ ಏನೂ ಹೇಳಿಲ್ಲ. ಜಗಳ ಕಾರಣ ಹೇಳಿದ ಲಾಯರ್ ಜಗದೀಶ್ ಜಗಳ ಒಂದು ಹಂತಕ್ಕೆ ಬಂದ್ಮೇಲೆ ಲಾಯರ್ ಜಗದೀಶ್ ಮನೆಯ ಕ್ಯಾಮರಾ ಮುಂದೆ ಬಂದು ಎಲ್ಲ ವರದಿ ಒಪ್ಪಿಸಿದರು. ಆ ಮಾನಸಾಗಾಗಿಯೇ ಈ ಎಲ್ಲ ಜಗಳ ಆಗಿದೆ. ಕ್ಯಾಪ್ಟನ್‌ಗೆ ನಾನು ಕೇಳ್ತಾ ಇದ್ದೆ. ಆದರೆ, ಮಾನಸಾ ಬಂದು ಜಗಳಕ್ಕೆ ನಿಂತಳು ಅಂತಲೇ ಲಾಯರ್ ಜಗದೀಶ್ ಹೇಳಿದ್ದಾರೆ. ಉಗ್ರಂ ಮಂಜು ತಳ್ಳಿದರು. ರಂಜಿತ್ ಮ್ಯಾನ್ ಹ್ಯಾಂಡ್ಲಿ ಮಾಡಿದ್ರು. ತ್ರಿವಿಕ್ರಮ್ ಜಗಳಕ್ಕೆ ನಿಂತರು ಅಂತಲೇ ಲಾಯರ್ ಜಗದೀಶ್ ದೂರಿದ್ದಾರೆ. ಇಷ್ಟೆಲ್ಲ ಆದ್ಮೇಲೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಏನ್ ಮಾಡ್ತಾರೆ ಅನ್ನೋ ಪ್ರಶ್ನೆ ಕೂಡ ಇದೆ ಅಂತಲೂ ಹೇಳಬಹುದು. ಕನ್ನಡ ಸುದ್ದಿ / ನ್ಯೂಸ್ / ಮನರಂಜನೆ / Bigg Boss 11: ಜಗದೀಶ್ ವಿರುದ್ಧ ತೊಡೆ ತಟ್ಟಿದ ಉಗ್ರಂ ಮಂಜು; ಜಗಳಕ್ಕೆ ನಿಂತ ತ್ರಿವಿಕ್ರಮ್, ತಳ್ಳಿದ್ದು ಯಾರು? Bigg Boss 11: ಜಗದೀಶ್ ವಿರುದ್ಧ ತೊಡೆ ತಟ್ಟಿದ ಉಗ್ರಂ ಮಂಜು; ಜಗಳಕ್ಕೆ ನಿಂತ ತ್ರಿವಿಕ್ರಮ್, ತಳ್ಳಿದ್ದು ಯಾರು? ಜಗದೀಶ್ ವಿರುದ್ಧ ತೊಡೆ ತಟ್ಟಿದ ಉಗ್ರಂ ಮಂಜು; ಹಿಂದೆ ಬಂದು ತಳ್ಳಿದ ರಂಜಿತ್-ಜಗಳಕ್ಕೆ ನಿಂತ ತ್ರಿವಿಕ್ರಮ್! ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ವಿರುದ್ಧ ಉಗ್ರಂ ಮಂಜು ತೊಟೆ ತಟ್ಟಿದ್ದಾರೆ. ತ್ರಿವಿಕ್ರಮ್ ಜಗಳಕ್ಕೆ ನಿಂತಿದ್ದಾರೆ. ರಂಜಿತ್ ಕುಮಾರ್ ಹಿಂದೆ ಬಂದು ಜಗದೀಶ್ ರನ್ನ ತಳ್ಳಿದ್ದಾರೆ. ಇದರ ಇತರ ವಿವರ ಇಲ್ಲಿದೆ ಓದಿ. ಮುಂದೆ ಓದಿ … 1-MIN READ Kannada Bangalore [Bangalore],Bangalore,Karnataka Last Updated : October 16, 2024, 10:16 pm IST Whatsapp Facebook Telegram Twitter Follow us on Follow us on google news Reported By : Revan P Jewoor ಸಂಬಂಧಿತ ಸುದ್ದಿ ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಮತ್ತು ಉಗ್ರಂ ಮಂಜು ಜಗಳ ತಾರಕಕ್ಕೇರಿದೆ. ಮಾನಸ ಮಾತಿನಿಂದಲೇ ಶುರು ಆದ ಈ ಜಗಳ ಮುಗಿಲು ಮುಟ್ಟಿದೆ. ಇದರಿಂದ ಮನೆಯ ಗಂಡು ಮಕ್ಕಳೆಲ್ಲ ರೊಚ್ಚಿಗೆದ್ದರು. ಆ ಒಂದು ಜಗಳದಲ್ಲಿ ಉಗ್ರಂ ಮಂಜು ಜಗದೀಶ್ ತಳ್ಳಿದ್ದಾರೆ. ರಂಜಿತ್ ಮ್ಯಾನ್ ಹ್ಯಾಂಡಲ್‌ ಮಾಡಿದ್ದಾರೆ. ತ್ರಿವಿಕ್ರಮ್ ಕೂಡ ತಳ್ಳಾಡಿದ್ದಾರೆ. ಉಗ್ರಂ ಮಂಜು ತೊಟ್ಟೆ ತಟ್ಟಿರೋದು ಇದೆ. ಹಿಂದಿನ ದಿನ ಚಪ್ಲಿ ನೆಲಕ್ಕೆ ಎಸೆದಿರೋದು ಇದೆ. ಆದರೆ,ಜಗದೀಶ್ ಧೈರ್ಯ ಗೆಡಲೇ ಇಲ್ಲ. ಎಲ್ಲರನ್ನೂ ಎದುರಿಸಿಯೇ ನಿಂತರು. ಆದರೆ, ಕೊನೆಗೆ ಮನೆಗೆ ಧರ್ಮ ಬಂದು ಜಗದೀಶ್‌ ರನ್ನ ಕರೆದುಕೊಂಡು ಹೋದ್ರು. ಮುಂದೆ ಆಗಿದ್ದು ಏನು ಗೊತ್ತಾ? ನೋಡಿ. ಜಾಹೀರಾತು ಜಗದೀಶ್ ವಿರುದ್ಧ ತೊಡೆ ತಟ್ಟಿದ ಜಗದೀಶ್ ಜಗದೀಶ್ ತೊಟ್ಟ ತೊಡೆ ತಟ್ಟಿಯೇ ಬಿಟ್ಟರು ನೋಡಿ. ಹೊರಗೆ ಬಾರಲೇ ನೋಡ್ಕೋತಿನಿ ಅಂತಲೂ ಅವಾಜ್ ಹಾಕಿದರು. ಆದರೆ, ಲಾಯರ್ ಜಗದೀಶ್ ಏನೂ ಭಯ ಪಡಲೇ ಇಲ್ಲ. ಬದಲಾಗಿ ಮಾತಿನಲ್ಲಿಯೇ ವಾದಕಕ್ಕೆ ನಿಂತರು. ಜಗಳ ಕಾರಣ ಹೇಳಿದ ಲಾಯರ್ ಜಗದೀಶ್ ಆದರೆ, ಇದರ ಮಧ್ಯೆ ತ್ರಿವಿಕ್ರಮ್ ಜಗಳಕ್ಕೆ ನಿಂತರು. ಹಿಂದಿನಿಂದ ಬಂದ ರಂಜಿತ್ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ರು. ಇದನ್ನ ಗಮನಿಸಿದ ಲಾಯರ್ ಜಗದೀಶ್ ಆಗ ಏನೂ ಹೇಳಿಲ್ಲ. ಜಗಳ ಕಾರಣ ಹೇಳಿದ ಲಾಯರ್ ಜಗದೀಶ್ ಜಗಳ ಒಂದು ಹಂತಕ್ಕೆ ಬಂದ್ಮೇಲೆ ಲಾಯರ್ ಜಗದೀಶ್ ಮನೆಯ ಕ್ಯಾಮರಾ ಮುಂದೆ ಬಂದು ಎಲ್ಲ ವರದಿ ಒಪ್ಪಿಸಿದರು. ಆ ಮಾನಸಾಗಾಗಿಯೇ ಈ ಎಲ್ಲ ಜಗಳ ಆಗಿದೆ. ಕ್ಯಾಪ್ಟನ್‌ಗೆ ನಾನು ಕೇಳ್ತಾ ಇದ್ದೆ. ಆದರೆ, ಮಾನಸಾ ಬಂದು ಜಗಳಕ್ಕೆ ನಿಂತಳು ಅಂತಲೇ ಲಾಯರ್ ಜಗದೀಶ್ ಹೇಳಿದ್ದಾರೆ. ಜಾಹೀರಾತು ಜಗಳ ಕಾರಣ ಹೇಳಿದ ಲಾಯರ್ ಜಗದೀಶ್ ಉಗ್ರಂ ಮಂಜು ತಳ್ಳಿದರು. ರಂಜಿತ್ ಮ್ಯಾನ್ ಹ್ಯಾಂಡ್ಲಿ ಮಾಡಿದ್ರು. ತ್ರಿವಿಕ್ರಮ್ ಜಗಳಕ್ಕೆ ನಿಂತರು ಅಂತಲೇ ಲಾಯರ್ ಜಗದೀಶ್ ದೂರಿದ್ದಾರೆ. ಇಷ್ಟೆಲ್ಲ ಆದ್ಮೇಲೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಏನ್ ಮಾಡ್ತಾರೆ ಅನ್ನೋ ಪ್ರಶ್ನೆ ಕೂಡ ಇದೆ ಅಂತಲೂ ಹೇಳಬಹುದು. Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Bigg Boss , Bigg Boss Kannada , Bigg Boss Kannada 11 , Bigg Boss Reality Show First Published : October 16, 2024, 10:16 pm IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.